ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಬಲುಗಜಕ್ಕೆ ಬಾದಳದಲ್ಲಿ ಹಾದಿಯುಂಟೆ ?ವಿಕ್ರಮಪಕ್ಷಿ ಕಲ್ಲಿಗೆ ಸಿಕ್ಕುವುದುಂಟೆ ?ಬಲ್ಲವನೆಲ್ಲರಿಗೆ ಲಲ್ಲೆಯ ನುಡಿವನೆ ?ಬಲ್ಲವನ ಇರವು ಛಲ್ಲಿಯ ರೂಹಿನಂತೆ.ಇದ ಬಲ್ಲವರಾರೊ, ಏಣಾಂಕಧರ ಸೋಮೇಶ್ವರಲಿಂಗವ.