ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೂಜೆಯ ಪರಿಯನೊರೆವೆ ಆಸಾ ದೇವಾ: ``ಮನೋ ನಿರ್ಮಲಮ್ಕಷೇಕಂ ತಸ್ಯ ನಾಹಂ ಜಡ ಇ್ಕ ಭಸ್ಮಧಾರಣಂ| ನಾಹಂ ಸಾಕ್ಷೀತ್ಯಮಲಬಿಲ್ವಂ ತನ್ಮಸ್ತಕೇ||' ಇಂತಪ್ಪ ಪೂಜೆಯ ಮಾಡದೆ ಮರೆದೆ. ಎಲೆಮರೆಯ ನೀರಸುಟ್ಟ ಬೂಯದಂ ಪೂಜಿಸಿ, ಸ್ಧಿಗಳ ಗುದ್ದಾಟಕ್ಕೊಳಗಾದವರ ಕಡೆಮೆಟ್ಟಿ ಬಿಟ್ಟಿಪ್ಪನೆ, ಬೆಟ್ಟಜೆಪ್ಕ ಟ್ಟ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
-->