ಪೂಜೆಯ ಪರಿಯನೊರೆವೆ ಆಸಾ ದೇವಾ:
``ಮನೋ ನಿರ್ಮಲಮ್ಕಷೇಕಂ ತಸ್ಯ ನಾಹಂ ಜಡ ಇ್ಕ
ಭಸ್ಮಧಾರಣಂ|
ನಾಹಂ ಸಾಕ್ಷೀತ್ಯಮಲಬಿಲ್ವಂ ತನ್ಮಸ್ತಕೇ||'
ಇಂತಪ್ಪ ಪೂಜೆಯ ಮಾಡದೆ ಮರೆದೆ.
ಎಲೆಮರೆಯ ನೀರಸುಟ್ಟ ಬೂಯದಂ ಪೂಜಿಸಿ,
ಸ್ಧಿಗಳ ಗುದ್ದಾಟಕ್ಕೊಳಗಾದವರ ಕಡೆಮೆಟ್ಟಿ ಬಿಟ್ಟಿಪ್ಪನೆ,
ಬೆಟ್ಟಜೆಪ್ಕ ಟ್ಟ ಕಪಿಲಸಿದ್ಧಮಲ್ಲಿಕಾರ್ಜುನ.