ಅ
(3)
ಆ
(0)
ಇ
(0)
ಈ
(0)
ಉ
(0)
ಊ
(0)
ಋ
(0)
ೠ
(0)
ಎ
(1)
ಏ
(0)
ಐ
(0)
ಒ
(1)
ಓ
(0)
ಔ
(0)
ಅಂ
(1)
ಅಃ
(1)
ಕ
(2)
ಖ
(0)
ಗ
(5)
ಘ
(0)
ಙ
(0)
ಚ
(1)
ಛ
(0)
ಜ
(0)
ಝ
(0)
ಞ
(0)
ಟ
(0)
ಠ
(0)
ಡ
(0)
ಢ
(0)
ಣ
(0)
ತ
(3)
ಥ
(0)
ದ
(0)
ಧ
(0)
ನ
(2)
ಪ
(0)
ಫ
(0)
ಬ
(1)
ಭ
(3)
ಮ
(2)
ಯ
(0)
ರ
(0)
ಱ
(0)
ಲ
(0)
ವ
(2)
ಶ
(1)
ಷ
(0)
ಸ
(3)
ಹ
(2)
ಳ
(0)
ವಚನಕಾರ: ಆಯ್ದಕ್ಕಿ ಮಾರಯ್ಯ
ಅಂಕಿತ ನಾಮ: ಅಮರೇಶ್ವರಲಿಂಗ
ಕಾಲ: 1160
ದೊರಕಿರುವ ವಚನಗಳು: 32 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ: ರಾಯಚೂರು ಜಿಲ್ಲೆ, ಲಿಂಗಸೂರ ತಾಲ್ಲೂಕಿನ ಅಮರೇಶ್ವರ
ಪರಿಚಯ: ಕಾಲ ಸು. 1160. ಸ್ಥಳ: ರಾಯಚೂರು ಜಿಲ್ಲೆ, ಲಿಂಗಸೂರ ತಾಲ್ಲೂಕಿನ ಅಮರೇಶ್ವರ. ನೆಲದಲ್ಲಿ ಚೆಲ್ಲಾಡಿದ ಅಕ್ಕಿಯನ್ನು ಆಯ್ದು ಬದುಕುವುವು ಇವನ ಕಾಯಕ ‘ಕಾಯಕವೇ ಕೈಲಾಸ’ ಎಂಬ ಪ್ರಸಿದ್ಧ ನುಡಿಗಟ್ಟು ಈತನ ವಚನದಲ್ಲಿ ದೊರೆಯುತ್ತದೆ. ಕಾಯಕ ಮತ್ತು ದಾಸೋಹ ಇವನ 32 ವಚನಗಳ ಮುಖ್ಯ ವಸ್ತುಗಳು, ನೋಡಿ: ಆಯ್ದಕ್ಕಿ ಲಕ್ಕಮ್ಮ.