ಮಂಡೆಯ ಬೋಳಿಸಿಕೊಂಡು,
ತೀರ್ಥಕ್ಷೇತ್ರ ಇಕ್ಕಿಯೆರವವರ ಕಾರುಣ್ಯವಾಗಿ
ಕಡು ಶಾಸ್ತ್ರಿಗನಾಗದೆ,
ಹಾರುವನಂತೆ ಲಂಡಕೊಂಡೆಯರ ಕಂಡು,
ಹೊಯಿಹೊಡದಂತಿಪ್ಪ ಶಿವಶರಣರು
ಒರಗಿದಡೆ ಒಲ್ಲರು, ಕಂಡಡರಿಯರು,
ಮಡಿಕೆಯಾಗಿ ಹೊದೆಯರು, ಉಡಿಗೆಯನುಡರು,
ತೊಡಿಗೆಯ ತೊಡರು, ಇಡಿಗೆಯನಿಡರು.
ಕಪ್ಪಕಂಬಳಿಯ ಹೊದ್ದು, ಕುಪ್ಪಸ ನಿಃಪತಿಯಾದ ಶರಣ,
ಗಾರ್ಗೇಶ್ವರಲಿಂಗವು ತಾನೇ ಪರಮ ವಿರತನಾದಿರವು.