ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಔದುಂಬರದ ಕುಸುಮದಲ್ಲಿ ಪಾದರಿ ಫಲವಾಗಿ,ಆ ಫಲಬಿಂದು ಎಲವದ ಮರದಲ್ಲಿ ಹಣ್ಣಾಯಿತ್ತು.ಆ ಹಣ್ಣನೊಡೆದು ನೋಡಲಾಗಿ, ರಸವಿಲ್ಲದೆ ತುಷಾರ ಹಾರಿತ್ತು.ಇಂತೀ ಅಂಗವಿದ್ದು, ನಿರಂಗವಾಗಬಲ್ಲಡೆ,ನಿಃಕಳಂಕ ಮಲ್ಲಿಕಾರ್ಜುನಲಿಂಗವ ಬಲ್ಲವನೆಂಬೆ.