ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಳಿ ಅತ್ತಿ ಆಲದ ಮರವೆಂಬ ವೃಕ್ಷಪರ್ಣದ ಪಾತ್ರೆಯಲ್ಲಿ ಭೋಜನವ ಮಾಡದೆ ಟೆಂಗು ಮಾವು ಬಾಳೆ ವೃಕ್ಷ ಪಾನಪಾತ್ರೆಯಲ್ಲಿ ಭೋಜನವ ಮಾಡಿ ಬಲಭೀಮನಾಗಿ ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->