ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅರಳಿ ಅತ್ತಿ ಆಲದ ಮರವೆಂಬವೃಕ್ಷಪರ್ಣದ ಪಾತ್ರೆಯಲ್ಲಿ ಭೋಜನವ ಮಾಡದೆಟೆಂಗು ಮಾವು ಬಾಳೆ ವೃಕ್ಷ ಪಾನಪಾತ್ರೆಯಲ್ಲಿಭೋಜನವ ಮಾಡಿ ಬಲಭೀಮನಾಗಿಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗನಿರ್ಮಾಯಪ್ರಭುವೆ.