ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರ್ಲಭೂಮಿಯ ಹರಳ ಅಶ್ವಪತಿ ಕಿರಣದಿಂದ ದಹಿಸಿ, ನೀರಭೂಮಿಯ ಹರಳ ಯರಳಪತಿ ಕಾಯಿಂದ ದಹಿಸಿ, ಬೆಟ್ಟದ ಭೂಮಿಯ ಹರಳ ಟೆಗರಪತಿ ಕಾಂತಿಯಿಂದ ದಹಿಸಿ, ಉಳಿದ ಭೂಮಿಯ ಹರಳ ದಗಡಲೋಹದ ಕಿಡಿಗಳಿಂದ ದಹಿಸಿ, ಸುಣ್ಣವ ಮಾಡಿ ಮೂರು ಮುಖದಪ್ಪಿಗೆ ಕೊಟ್ಟು ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->