ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಯಗಾರನ ಶೀಲ, ತ್ರಿವಿಧ ಢಾಳಕನ ಭಕ್ತಿ, ಶಬರನ ದಯೆ, ಚೋರನ ಲಲ್ಲೆ, ಕಳ್ಳೆಯ ಬಲ್ಲತನ, ಇವೆಲ್ಲವು ಕಲಿಯ ಮಣಿಯಂತೆ ಅಲ್ಲಿಗಲ್ಲಿಗೆ ದಾಯ. ಇಂತೀ ಕಳ್ಳರ ವ್ರತ ನೇಮ ಸುಳಿದಲ್ಲಿಯೆ ಕಾಣಬಂದಿತ್ತು ಏಲೇಶ್ವರಲಿಂಗಕ್ಕೆ.
--------------
ಏಲೇಶ್ವರ ಕೇತಯ್ಯ
-->