ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಭಯದೃಷ್ಟಿ ಏಕದೃಷ್ಟಿಯಲ್ಲಿ ಕಾಬಂತೆ ದಂಪತಿ ಏಕಭಾವವಾಗಿ ನಿಂದಲ್ಲಿ, ಗುಹೇಶ್ವರಲಿಂಗಕ್ಕೆ ಅರ್ಪಿತವಾಯಿತ್ತು,_ಸಂಗನಬಸವಣ್ಣ.
--------------
ಅಲ್ಲಮಪ್ರಭುದೇವರು
ಉದಕ ಹಲವು ತೆರದಲ್ಲಿ ಬೆರಸಿ, ಸವಿ ಸಾರವ ಕೊಡುವಂತೆ, ವಸ್ತು ಸರ್ವಮಯನಾಗಿ, ಷಡುಸ್ಥಲಬ್ರಹ್ಮಿಯಾಗಿ, ಪಂಚವಿಂಶತಿತತ್ವ ಪರಬ್ರಹ್ಮಮೂರ್ತಿಯಾಗಿ, ಹೇಮದ ಸ್ವರೂಪದಂತೆ ರೂಪಿಂಗೊಡಲಾಗಿ, ಅದನಳಿಯೆ, ಏಕಭಾವವಾಗಿ ನಿಂದ ನಿಜದಲ್ಲಿ ನೋಡೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
-->