ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಹಲವು ಕಾಲದಿಂದಗಿದಗಿದು ತಿಂದು,ಸವಿಗಲಿತ ಮಾಯಾರಕ್ಕಸಿ ಬಿಡೆಂದರೆ ಬಿಡುವಳೆ?ಇವಳ ಬಾಧೆಯ ಗೆಲಿವರೊಂದುಪಾಯವಕಾಬುದು ಕಾಣಿರಯ್ಯ.ಎಲ್ಲ ದೇವರಿಗೆ ಬಲ್ಲಿದ ಪರಶಿವನ ಮರೆಯ ಹೊಕ್ಕುಇವಳ ಬಾಯ ಟೊಣೆವುದಯ್ಯ,ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಬೆರಸಬೇಕಾದಡೆ.