ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಆಯವಲ್ಲದ ಠಾವನಿರಿದಡೆ ಸಾವುಂಟೆ ?ಜ್ಞಾನವಿಲ್ಲದ ಪೂಜೆ, ಸದ್ಭಾವವಿಲ್ಲದ ಭಕ್ತಿ,ಧ್ಯಾನವಿಲ್ಲದ ಜಪ,ಇವು ಮುನ್ನವಾಯುವಹುದಕ್ಕೆ ಮುನ್ನವೆಮನಸಂದಿತ್ತು ಮಾರೇಶ್ವರಾ.