ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೃಹಸ್ಪತಿ ಅರ್ಹತ ಸುಗತರೆಂಬಿವರಿಂ ಕ್ರಮದಿಂ ಪೇಳಲ್ಪಟ್ಟ ಚಾರ್ವಾಕ ಜೈನ ಬೌದ್ಧಂಗಳೆಂಬುವೆ ಅವೈದಿಕ ಶಾ....ದ್ಯಾದಿ ಚತುರ್ಭೂತವಿಕಾರಮಾದ ಜಗತ್ತಿನಲ್ಲಿ ಸುಖವೇ ಸ್ವರ್ಗ, ದುಃಖವೇ ನರಕವಲ್ಲದೆ ಬೇರೆ ಸ್ವರ್ಗ ನರಕಾದಿಗಳಿಲ್ಲವೆಂದು ಪೇಳೂದು ಜೈನವೇ ಸಿದ್ಧ ಬದ್ಧ.....ಣಂಗಳಂ ಒಡ್ಡೀಶ ಒಡ್ಡಾಮಮಲ್ಲೇಶ್ವರ ಜ್ವಾಲಿನೀಕಲ್ಪ ಪದ್ಮಾವತೀಕಲ್ಪ ಶಾರದಾಕಲ್ಪ ಕುಕ್ಕುರ ನಾಥಾದಿ ಕಲ್ಪಂಗಳಿಂದ, ಮಂತ್ರೌಷಧಾದಿ....ರುಗಳಂ ಲೂನಕೇಶ ದಿಗಂಬರ ಪಾಣಿಪಾತ್ರೆ ಮಯೂರಪಿಂಛ ಕುಂಚ ಮಲಧಾರಣಾದಿಗಳಿಂ, ಹುಸಿ ಕಳವು ಪಾರದ್ವಾರ ಅತಿ...ಬ ಪಂಚಾಣು ವ್ರತಂಗಳಿಂ, ಮಧುಫಲಾಂಡು ಮೊದಲಾದ ನಿಷಿದ್ಧದ್ರವ್ಯಯಂಗಳಂ ಬಿಟ್ಟು ವಾಲ್ಮೀಕಂಗಳಿಂದ ತಪ್ತ ಶಿಲಾಶಯನಾದಿಗಳಿಂದ ಉಗ್ರತಸ್ಸನಾಚ...ಚಂದ್ರ ನಾಗಚಂದ್ರ ನೇಮಿಚಂದ್ರ ಮಾಘಚಂದ್ರ ಮೇಘಚಂದ್ರ ಅರ್ಹತ ಆದಿನಾಥ ಅಗ್ಗಳ ಪಾಶ್ರ್ವನಾಥ ಸೌಗತ ಶ್ರುತಕೀರ್ತಿ ಶ್ರೀಮತಿ ಕಾಮರಖಾತ [?] ಮುನೀಶ್ವರ ಚರಿತ್ರಂಗಳಂ ಸ್ಯಾದಸ್ತಿ ಸ್ಯಾನ್ನಾಸ್ತಿಯೆಂಬಿವು ಮೊದಲಾದ ಸಪ್ತಭಂಗಿಗಳಂ ಜೀವ [ಅಜೀ]ವ ನಿ[ರ್ಜರಾ] ಮೋಕ್ಷಮೆಂಬ ಸಪ್ತಪದಾರ್ಥಂಗಳ..[ಶಾಂತ]ವೀರಪ್ರಭುವೇ.
--------------
ಶಾಂತವೀರೇಶ್ವರ
-->