ಅಥವಾ

ಒಟ್ಟು 2 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರು ಬೇರಿನ ಕುಟಿಲ ಕಪಟದ ಯೋಗವಲ್ಲಿದು ನಿಲ್ಲಿ ಭೋ. ಕಾಯಸಮಾಧಿ ಕರಣಸಮಾಧಿ_ ಯೋಗವಲ್ಲಿದು ನಿಲ್ಲಿ ಭೋ. ಜೀವಸಮಾಧಿಯೆಂಬುದಲ್ಲ, ನಿಜ ಸಹಜಸಮಾಧಿ ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
-->