ಒಟ್ಟು 2 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ನಾರು ಬೇರಿನ ಕುಟಿಲ ಕಪಟದಯೋಗವಲ್ಲಿದು ನಿಲ್ಲಿ ಭೋ.ಕಾಯಸಮಾಧಿ ಕರಣಸಮಾಧಿ_ಯೋಗವಲ್ಲಿದು ನಿಲ್ಲಿ ಭೋ.ಜೀವಸಮಾಧಿಯೆಂಬುದಲ್ಲ,ನಿಜ ಸಹಜಸಮಾಧಿ ಗುಹೇಶ್ವರಾ !