ಅಥವಾ

ಒಟ್ಟು 6 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಂದಿಸಿದಲ್ಲಿ ಶತಕೋಟಿ ಯೋಜನವಾಯಿತ್ತು. ಪೂಜಿಸಿದಲ್ಲಿ ದ್ವಿಶತಕೋಟಿ ಯೋಜನವಾಯಿತ್ತು. ಪಣೆಮುಟ್ಟಿವಂದಿಸಿದಲ್ಲಿ ತ್ರಿಶತಕೋಟಿ ಯೋಜನವಾಯಿತ್ತು. ಸೇವಿಸಿದಲ್ಲಿ ನಾಲ್ಕುಕೋಟಿ ಯೋಜನವಾಯಿತ್ತು. ಕೊಂಡಲ್ಲಿ ಪಂಚಶತಕೋಟಿ ಯೋಜನವಾಯಿತ್ತು. ಇಂತೀ ಐವರಲ್ಲಿದ್ದವರಿಗೆ ಪಂಚವರ್ಣದ ಕಲ್ಲು ಷಡ್ವಿಧಶತಕೋಟಿ ಯೋಜನವಾಯಿತ್ತು. ಇದ ಕಂಡು ನಾ ಬೆರಗಾಗಿ ಮರೆಯಾದೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->