ವಚನ ಸಂಚಯ
beta v0.3.1
ವಚನಕಾರರು
ವಚನಗಳು
ಸಂಶೋಧನೆ
ಪದಕೋಶ
ಸಂಪರ್ಕಿಸಿ
ಸಹಾಯ
ನಮ್ಮ ಬಗ್ಗೆ
ಬಸವಣ್ಣ
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಬಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ. 235
Back
Delete