ವಚನ ಸಂಚಯ
beta v0.3.1
ವಚನಕಾರರು
ವಚನಗಳು
ಸಂಶೋಧನೆ
ಪದಕೋಶ
ಸಂಪರ್ಕಿಸಿ
ಸಹಾಯ
ನಮ್ಮ ಬಗ್ಗೆ
ಬಸವಣ್ಣ
ಅಂಜಿದಡೆ ಮಾಣದು, ಅಳುಕಿದಡೆ ಮಾಣದು,
ವಜ್ರಪಂಜರದೊಳಗಿದ್ದಡೆ ಮಾಣದು, ತಪ್ಪದುವೋ ಲಲಾಟಲಿಖಿತ.
ಕಕ್ಕುಲತೆಗೆ ಬಂದಡೆ ಆಗದು ನೋಡಾ.
ಧೃತಿಗೆಟ್ಟು, ಮನ ಧಾತುಗೆಟ್ಟಡೆ ಅಪ್ಪುದು ತಪ್ಪದು,
ಕೂಡಲಸಂಗಮದೇವಾ.
Back
Delete