ವಚನ ಸಂಚಯ
beta v0.3.1
ವಚನಕಾರರು
ವಚನಗಳು
ಸಂಶೋಧನೆ
ಪದಕೋಶ
ಸಂಪರ್ಕಿಸಿ
ಸಹಾಯ
ನಮ್ಮ ಬಗ್ಗೆ
ಆಯ್ದಕ್ಕಿ ಲಕ್ಕಮ್ಮ
ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು ಮಾರಯ್ಯಪ್ರಿಯ
ಅಮಲೇಶ್ವರಲಿಂಗದ ಸೇವೆಯುಳ್ಳನ್ನಕ್ಕರ.
Back
Delete