ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಬ್ರಹ್ಮವೆಂಬುದನರಿದ ಬಳಿಕಅಷ್ಟಾದಶ ವಿದ್ಯವ ನೋಡುವ ಕೇಳುವ ಆಯಸವಿನ್ನದೇತಕಯ್ಯಾ ?ಶ್ರೀಗುರುವನರಿದ ಬಳಿಕಮೇಲೆ ಬಯಸುವಾಯಸವದೇತಕಯ್ಯಾ ?ಮನವೇ ಮಹಾವಸ್ತುವನರಿದ ಬಳಿಕಅಜ್ಞಾನಪ್ರಂಪಚು ಏತಕಯ್ಯಾ ?ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
ಪರಮೂತ್ರದ ಕುಳಿಯನಗುಳುವಂಗೆಚಿಲುಮೆಯಗ್ಗಣಿಯೆಂಬ ಕಟ್ಟಳೆ ಏತಕಯ್ಯಾ ?ಪರನಾರಿಯರ ಅಧರಪಾನವ ಕೊಂಬವಂಗೆಸ್ವಯಪಾಕದ ಕಟ್ಟಳೆ ಏತಕಯ್ಯಾ ?ದುಷ್ಟಸ್ತ್ರೀಯರನಾಳಿಪ್ಪಂಗೆ ಗುರುವಿನ ಪ್ರಸಾದವಿಲ್ಲ,ಬೆಕ್ಕ ಸಲಹಿಪ್ಪಂಗೆ ಲಿಂಗದ ಪ್ರಸಾದವಿಲ್ಲ,_ಇಂತೀ ತ್ರಿವಿಧವ ಸಲಹಿದ ದ್ರೋಹಿಗೆ ನರಕ ತಪ್ಪದು ಕಾಣಾಕೂಡಲಚೆನ್ನಸಂಗಮದೇವಾ.