ಒಟ್ಟು 2 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಕರಣಂಗಳೆಂಬ ಕತ್ತಲೆಗವಿದುಕಾಮುಕಾತುರದಿಂ ವಿಷಯಾಂಬುಧಿಯೊಳಗೆ ಮುಳುಗಿಯತೀಶ್ವರನು ಯತೀಶ್ವರನು ಎಂದುಹಿತಗೆಟ್ಟು ನುಡಿದುಕೊಂಡು ನಡೆವಮತಿಹೀನ ಮಾನವರನೇನೆಂಬೆ ಶಿವನೇ?ಈಶ್ವರ ಶರಣಂಗೆ ವಿಕಾರ ಹೊದ್ದಿದಡೆಮೀಸಲ, ನಾಯಿ ಮುಟ್ಟಿದಂತಾಯಿತ್ತು ಕಾಣಾ,ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.