ಒಟ್ಟು 4 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ನಮ್ಮ ನಲ್ಲನೂ ನಾವೂ ನೆರೆವಲ್ಲಿಅವ ಬಂದು ರುsುಳಪಿಸುವ ಹಾಹಾ ಯ್ಯಾ ಯ್ಯಾ ಯ್ಯಾ.ಅವಗೆ ನಿಮಗೆ ಮತ್ಸರವುಂಟು.ಆತನ ಕೈಕಾಲ ಛೇಸಿ ನಾವು ನಿಶ್ಚಿಂತಮನೆಗೆ ಹೋಹ ಬಾರಾ ಬಾರಾ ಎಂದಳುಕಪಿಲಸಿದ್ಧಮಲ್ಲಿನಾಥಯ್ಯನ.
ನಿಧಾನವನಗೆವೆನೆಂದು ಹೋದರೆವಿಘ್ನ ಬಪ್ಪುದು ಮಾಬುದೆ ಯ್ಯಾ ರಿ ?ಸದಾಶಿವನ ಪೂಜಿಸುವೆನೆಂದು ಹೋದಡೆಕದುಬಿ ಹಿಡಿವವಯ್ಯಾ ಸಕಲ ವಿಪತ್ತುಗಳು.ಎದೆ ಭಂಗವಿಲ್ಲದೆ ನಿಲ್ಲಬಲ್ಲಡೆಸದಮಲ ಸುಖವನೀವ ನಮ್ಮ ಕೂಡಲಚೆನ್ನಸಂಗಮದೇವ.