ಗರುಡ ಉವಾಚ:`ಅಶೇಷ ಪಾಶವಿಶ್ಲೇಷೋ, ಯದಿ ದೇವೇಶ ದೀಕ್ಷೆಯಾ|
ಜಾತಾಯಾಮರ್ಥನಿಷ್ಟ್ಯತ್ಯಾ ಕಥಂ ಸ್ಯಾದ್ವಪುಷಃ ಸ್ಥಿತಿಃ || ಭಗವಾನ್ ಉವಾಚ|
ಜಾತಾಯಾಂ ಘಟನಿಷ್ಪತ್ತೌ ಯಥಾ ಚಕ್ರಂ ಭ್ರಮತ್ಯಪಿ| ಪೂರ್ವಸಂಸ್ಕಾರ
ಸಂಸಿದ್ಧಂ ತಥಾ ವಪುರಿದಂ ಸ್ಥಿತಂ || ಭಗ್ನೇ ಘಟೇ ಯಥಾ ದೀಪಃ ಸರ್ವತಃ
ಸಂಪ್ರಕಾಶತೇ | ದೇಹಪಾತೇ ತಥಾ|| ಚಾತ್ಮಾ ಭಾತಿ ಸರ್ವತ್ರ ಸರ್ವದಾ ಇಂತೆಂದು
ಪೂರ್ವೋಕ್ತವಾದ ನಿರ್ಬೀಜಾದಿ ಶಿವದೀಕ್ಷೆಗಳಿಂದಮಲವಾದಾತನೆ
ಮುಕ್ತನೆನಿಸಿಕೊಂಬನು. ಆ ಶಿವದೀಕ್ಷೆಗೆ ಯೋಗ್ಯವಾದ ಸಮಯಮಂ
ವಾತೂಲದೊಳು
ಪೇಳ್ದಪಂ ಶಾಂತವೀರೇಶ್ವರಾ.