ಸ ಪದದಿಂದ ಪ್ರಾರಂಭವಾಗುವ ವಚನಗಳು:
ಸ್ಥಲಂಗಳನರಿದು ಆಚರಿಸುವಲ್ಲಿಮೂರನರಿದು ಮೂರ ಮರೆದು ಮೂರವೇದಿಸಿಐದ ಕಾಣಿಸಿಕೊಂಡು ಆರರ ಅರಿಕೆ ಹಿಂಗಿಮತ್ತಿಪ್ಪತ್ತೈದರ ಭೇದವಡಗಿಮತ್ತೊಂದರಲ್ಲಿ ಕಂಡೆಹೆನೆಂಬ ಸಂದು ಸಲೆ ಸಂದುಒಂದಿ ಒಂದಾಹನ್ನಕ್ಕ ಗೋಪತಿನಾಥ ವಿಶ್ವೇಶ್ವರಲಿಂಗವೆಂಬಉಭಯನಾಮ ಬಿಡದು.
ಸ್ಥಲಕ್ಕೆ ಸೂಕ್ಷ ್ಮ, ಸೂಕ್ಷ ್ಮಕ್ಕೆ ಕಾರಣ,ಕಾರಣಕ್ಕೆ ಬಿಂದು ವಿಸರ್ಜನವಿಲ್ಲದ ಅಕಾರ್ಯಅದು ಶೂನ್ಯದೊಳಗಣ ನಿಶ್ಯೂನ್ಯಗೋಪತಿನಾಥ ವಿಶ್ವೇಶ್ವರಲಿಂಗವು ಉಭಯವಳಿದನಿರ್ಲೇಪ.