ಶ ಪದದಿಂದ ಪ್ರಾರಂಭವಾಗುವ ವಚನಗಳು:
ಶಿಲೆಯೊಳಗಣ ಉರಿ ಅಡಗಿಪ್ಪಂತೆ,ಬಲುಗೈಯನ ಕೋಲೆ ಉಡುಗಿಪ್ಪಂತೆ,ಸಲೆ ಗರಳ ಕೊರಳೊಳಗೆ ಹೊರಹೊಮ್ಮದಂತೆ,ಅರ್ಕೇಶ್ವರಲಿಂಗನ ತೊಡಿಗೆ ಹೀಗಾಗಬೇಕು.
ಶುಕ್ಲ ಶ್ರೋಣಿತದ ಆಶ್ರಯದಲ್ಲಿಕುಕ್ಕುಟ ಮರೆದಿರಲಾಗಿ,ಬೆಕ್ಕು ನುಂಗ ಬಂದಿತ್ತು.ಬೆಕ್ಕಿನ ಕುಕ್ಕುಟನ ಕುಕ್ಕುರ ನಂದಿಸಿತ್ತು.ಕುಕ್ಕುರನ ಬೆಕ್ಕ ಕಾಲಜ್ಞಾನಿ ಎಚ್ಚತ್ತು,ಅರ್ಕೇಶ್ವರಲಿಂಗವನರಿದ ಕಾರಣ.