ಎ ಪದದಿಂದ ಪ್ರಾರಂಭವಾಗುವ ವಚನಗಳು:
ಎಲ್ಲರು ಅಹುದೆಂಬ ಪ್ರಮಾಣವ ಕಾಣಿರೊ.ಎಲ್ಲರು ಅಲ್ಲವೆಂಬ ಪ್ರಣಮ ಕಾಣಿರೊ.ಇದು ಕಾರಣ ಶಿವಶರಣರ ಹೃದಯದ ಸ್ಥಾನವನರಿಯದಶಿವದ್ರೋಹಿಗಳು ಅರಿಯದರಾಗಿಎನ್ನ ಅಹುದಲ್ಲವೆಂಬುದ ಶ್ರೀ ಗುರುನಾಥನೆ ಬಲ್ಲ.ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರಶಿವಸಾಕ್ಷಿಯಾಗಿ.