ಷಷಿ*ಮಾಸಕ್ಕೆ ಕಂಧರ ಉದರ ಪುಟ್ಟುವುದು.
ಸಪ್ತಮಾಸಕ್ಕೆ ಗುಹ್ಯ ಪಾದ ಪುಟ್ಟುವುದು.
ಅಷ್ಟಮಾಸಕ್ಕೆ ಸರ್ವಾಂಗಸಂಧಿ ಪುಟ್ಟುವದು ಸಂಪೂರ್ಣವಹುದು.
ಇದಕ್ಕೆ ಶ್ರೀಮಹಾದೇವ ಉವಾಚ :
``ಕಂಧರಾಜೋದರಂ ಷಷೆ*ೀ ಗುಹ್ಯ ಪಾದಂ ಚ ಸಪ್ತಮೇ |
ಸರ್ವಾಂಗ ಸಂಧಿ ಸಂಪೂರ್ಣೇ ಮಾಸೇ ಸ್ಯಾದಷ್ಟಭಿಃ ಪ್ರಿಯೇ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.